ಅಲ್ಲಿ ನೀವಿರಬೇಕು ಮತ್ತು ನಿಮ್ಮ ಶುಭ ಹಾರೈಕೆ ನಮಗಿರಬೇಕು
November 4, 2010
7 comments
ನವೆಂಬರ್ ೧೨, ಶುಕ್ರವಾರದಂದು ಶ್ರೀ ಕ್ಷೇತ್ರ ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನನ್ನ ವಿವಾಹ. ದಯಮಾಡಿ ತಾವುಗಳು ಕುಟುಂಬ ಸಮೇತರಾಗಿ ಆಗಮಿಸ ಬೇಕಾಗಿ ತಮ್ಮಲ್ಲಿ ಪ್ರೀತಿಯ ವಿನಂತಿ. ಅಲ್ಲಿ ನೀವಿರಬೇಕು ಮತ್ತು ನಿಮ್ಮ ಶುಭ ಹಾರೈಕೆ ನಮಗಿರಬೇಕು.
ಮಾರ್ಗ: ಬೆಂಗಳೂರು –> ಶಿವಮೊಗ್ಗ –> ತೀರ್ಥಹಳ್ಳಿ –> ಸಿದ್ದಾಪುರ (ಕುಂದಾಪುರ) –> ಕಮಲಶಿಲೆ
Categories: ಜೀವನ ಪ್ರೀತಿ


ನೀವು ಹೇಳಿದ್ದು